Skip to content
Home » ಲೋಕಸಭಾ ಚುನಾವಣೆ : ಕಾರ್ಯಕರ್ತರ ಸಭೆ

ಲೋಕಸಭಾ ಚುನಾವಣೆ : ಕಾರ್ಯಕರ್ತರ ಸಭೆ

ಕನಕಪುರ : ಎಸ್‌ ಆರ್‌ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ. ಸಿ. ಎನ್‌. ಮಂಜುನಾಥ್‌ ಅವರು ” ಅಂಗಾಂಗ ದಾಣ ಮಾಡುವುದರಿಂದ ಬೇರೊಂದು ಮನೆಯವರ ದೀಪ ಬೆಳಗುತ್ತದೆ. ಆದರೆ ನೀವು ಮಾಡುವ ಮತದಾನದಿಂದ ಈ ಸಮಾಜದ ದೀಪ ಪ್ರಜ್ವಲಿಸುತ್ತದೆ. ನೀವು ಬಿಜೆಪಿಯ ಈ ಮಂಜುನಾಥಗೆ ಮತ ನೀಡಿದಾರೆ ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಂದಾ ದೀಪವಾಗುತ್ತದೆ” ಎಂದು ಹೇಳಿದರು.