Skip to content

ಡಿ ಕೆ ಸುರೇಶ್‌ ಪರ ಮತಯಾಚನೆ

ಕನಕಪುರ : ರಾಜ್ಯದಲ್ಲೇ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಭರದಿಂದ ನಡೆಯುತ್ತಿದೆ. ಸಾತನೂರು ಹೋಬಳಿಯ ಕೆಮ್ಮಾಳೆ ಗ್ರಾಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಹೆಚ್‌ ಕೆ ಶ್ರೀಕಂಠು ಹಾಗೂ ಕಾಂಗ್ರೆಸ್‌ ಮುಖಂಡರಾದ ಜಯರಾಮಣ್ಣ ಜೊತೆಗೆ ಕಾರ್ಯಕರ್ತರು ಸೇರಿ ಡಿ ಕೆ ಸುರೇಶ್‌ ಪರ ಮತಯಾಚನೆ ಮಾಡಿದರು. ಶ್ರೀಕಂಠು ಅವರು ಗ್ರಾಮದ ಜನರೊಂದಿಗೆ ಸಭೆಯನ್ನು ನಡೆಸಿ ಡಿ ಕೆ ಸುರೇಶ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿದರು.

ಲೋಕಸಭಾ ಚುನಾವಣೆ : ಕಾರ್ಯಕರ್ತರ ಸಭೆ

ಕನಕಪುರ : ಎಸ್‌ ಆರ್‌ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ. ಸಿ. ಎನ್‌. ಮಂಜುನಾಥ್‌ ಅವರು ” ಅಂಗಾಂಗ ದಾಣ ಮಾಡುವುದರಿಂದ ಬೇರೊಂದು ಮನೆಯವರ ದೀಪ ಬೆಳಗುತ್ತದೆ. ಆದರೆ ನೀವು ಮಾಡುವ ಮತದಾನದಿಂದ ಈ ಸಮಾಜದ ದೀಪ ಪ್ರಜ್ವಲಿಸುತ್ತದೆ. ನೀವು ಬಿಜೆಪಿಯ ಈ ಮಂಜುನಾಥಗೆ ಮತ ನೀಡಿದಾರೆ ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಂದಾ ದೀಪವಾಗುತ್ತದೆ”… Read More »ಲೋಕಸಭಾ ಚುನಾವಣೆ : ಕಾರ್ಯಕರ್ತರ ಸಭೆ

dk suresh

ಲೋಕಸಭಾ ಚುನಾವಣೆಗೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

ಕನಕಪುರ: ರಾಜ್ಯದ 28 ಲೋಕದ ಕ್ಷೇತ್ರಗಳಲ್ಲಿ ಮೊದಲು 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲ್ಲಿದೆ. ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಸಹೋದರ ಡಿಕೆ ಸುರೇಶ್‌ ಗುರುವಾರ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಡಿ ಕೆ ಸುರೇಶ್ ಅವರು ಕನಕಪುರದಲ್ಲಿರುವ ಕೆಂಕೇರಮ್ಮ ದೇವರಿಗೆ ಪೂಜೆ ಸಲ್ಲಿಸಿದರು.ನಂತರ ರಾಮನಗರದ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು, ರಾಮನಗರದಲ್ಲಿ ಬೃಹತ್… Read More »ಲೋಕಸಭಾ ಚುನಾವಣೆಗೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

volleball

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ

ಕನಕಪುರ : HCL Foundation ವತಿಯಿಂದ ರಾಜ್ಯತಂಡದ ಆಯ್ಕೆಯ ಸಲುವಾಗಿ ತುಮಕೂರಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ (ಸರ್ಕಾರಿ ಶಾಲೆಗಳ) ‘ಆಹ್ವಾನಿತ ಜಿಲ್ಲೆಗಳ ವಾಲಿಬಾಲ್’ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರಥಮಸ್ಥಾನ ಪಡೆದು ದಕ್ಷಿಣ ಭಾರತ ವಲಯಮಟ್ಟದಲ್ಲಿ (South Zone) ನಲ್ಲಿ “ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ” ಅವಕಾಶ ಪಡೆದ ಅಚ್ಚಲು ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ. ಭಾರತ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆಗಳಿಸಿದ ಅಚ್ಚಲು ಶಾಲಾ ವಾಲಿಬಾಲ್ ತಂಡವನ್ನು… Read More »ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ

ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್

ಇತ್ತೀಚಿಗೆ ಕನ್ನಡದಲ್ಲಿ ಆಲ್ಬಂ ಸಾಂಗ್‌ಗಳು ಹೆಚ್ಚಾಗಿ ಬರುತ್ತಿವೆ, ತಮ್ಮದೇ ಟೀಂ ಮಾಡಿಕೊಂಡು ಹುಡುಗರು ತಮ್ಮ ಪ್ರತಿಭೆಯನ್ನು ಆಲ್ಬಂ ಸಾಂಗ್ ಮೂಲಕ ಪ್ರತಿಭೆ ತೋರಿಸುತ್ತಾರೆ. ಪ್ರವೀಣ್ ರಾಯಚೂರು ಎಂಬ ಯುವ ಪ್ರತಿಭೆ ತಮ್ಮ ಗೆಳೆಯರೆನೆಲ್ಲ ಸೇರಿಸಿಕೊಂಡು ರಾಮ್ ಸೀತ ಆಲ್ಬಂ ಸಾಂಗ್ ನ್ನು ಮಾಡಿದ್ದಾರೆ. ಮೂಲತ: ರಾಯಚೂರಿನವರಾದ ಪ್ರವೀಣ್ ರಾಯಚೂರಿನ ಸೇವಾ ಕಾಲೇಜಿನಲ್ಲಿ ಬಿ.ಕಾಂ ಮಾಡಿದ್ದಾರೆ, ಮ್ಯೂಸಿಕ್ ಮೇಲೆನ ಆಸಕ್ತಿಯಿಂದ ಸಂಗೀತ ಕಲಿತು ಈಗ ರಾಮ್ ಸೀತಾ ಆಲ್ಬಂಗೆ ಸಾಹಿತ್ಯ ಬರೆದು… Read More »ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್

legend director kannada movie

ಲೆಜೆಂಡ್ ಡೈರೆಕ್ಟರ್ ಸಿನಿಮಾ ಮೂಲಕ ಬೆಳ್ಳುಳ್ಳಿ ಕಬಾಬ್ ಚಂದ್ರು ಬೆಳ್ಳಿ ಪರದೆಗೆ ಎಂಟ್ರಿ

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿ ಇರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಈಗ ಸಿನಿಮಾದಲ್ಲಿ ನಟನೆ ಕೂಡ ಮಾಡುತ್ತ ಇದ್ದಾರೆ. ಇವರು ಈ ಹಿಂದೆ ಮಾಲಾಶ್ರೀ ಅವರಿಗೆ ಮೇಕಪ್ ಮ್ಯಾನ್ ಆಗಿ ಕೂಡ ಕೆಲಸ ಮಾಡಿರುವ ಇವರು ಈಗ ಸ್ವತಃ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಚಂದ್ರು ರವರಿಗೆ ಮೊದಲಿನಿಂದಲ್ಲೂ ಸಿನಿಮಾ ಹಾಗೂ ಸಿನಿಮಾದವರ ಮೇಲೆ ಅಪಾರ ಪ್ರೀತಿ ಗೌರವ. ಅದೇ ಗೌರವ ಇಂದು ಮತ್ತೇ ಬೆಳ್ಳಿ ಪರದೆಯತ್ತ ಮುಖ ಮಾಡಿಸಿದೆ.… Read More »ಲೆಜೆಂಡ್ ಡೈರೆಕ್ಟರ್ ಸಿನಿಮಾ ಮೂಲಕ ಬೆಳ್ಳುಳ್ಳಿ ಕಬಾಬ್ ಚಂದ್ರು ಬೆಳ್ಳಿ ಪರದೆಗೆ ಎಂಟ್ರಿ

ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…

ಅಂತರಿಕ್ಷ್ ಮತ್ತು ಆನಂತಪದ್ಮನಾಭ ಜಂಟಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಣದ ಮತ್ತು ಫಣಿ ರಾಮ್ ಕಥೆ-ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿರುವ ಮೈಲಾಪುರ ಚಿತ್ರವು ಬಿಡುಗಡೆಗೆ ತಯಾರಾಗಿದೆ. 6 ಜನ ಅಪರಿಚಿತರು 50 ಲಕ್ಷ ಗೆಲ್ಲುದಕ್ಕೆ ಚಿತ್ರದ ನಾಯಕ-ನಾಯಕಿಯರು “ರಿಯಾಲಿಟಿ ಶೋ ಒಂದಕ್ಕೆ ಸ್ಪರ್ಧಿಗಳಗಿ ಹೋಗುತ್ತಾರೆ ಈ ಶೋನಲ್ಲಿ ಹಾರರ್ ಗೇಮ್‌ನ 4 ಟಾಸ್ಕ್ ಇರುತ್ತೆ… ಹಾಗೂ ತಾಯಿ-ಮಗಳ ಕಥೆಯು ಮತ್ತೊಂದುಡೆ ನಡೆಯುತ್ತೆ… ರಿಯಾಲಿಟಿ ಶೋನ ಯಾರು..?ಹೇಗೆ ಗೆಲ್ಲುತ್ತಾರೆ…? ಹಾಗೂ ತಾಯಿ-ಮಗಳ ಕಥೆ… Read More »ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…